Udupi, July 27: Rashtrotthana Vidya Kendra – Udupi celebrated Kargil Vijay Diwas.
- Students were informed about the importance of Kargil Vijay Diwas and the invaluable contribution of our armed forces in protecting the nation.
- A short documentary on the Kargil War was screened.
ಉಡುಪಿ, ಜು. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಯಿತು.
- ಕಾರ್ಗಿಲ್ ವಿಜಯ್ ದಿವಸ್ನ ಮಹತ್ವದ ಬಗ್ಗೆ ಮತ್ತು ರಾಷ್ಟ್ರವನ್ನು ರಕ್ಷಿಸುವಲ್ಲಿ ನಮ್ಮ ಸಶಸ್ತ್ರ ಪಡೆಗಳ ಅಮೂಲ್ಯ ಕೊಡುಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
- ಕಾರ್ಗಿಲ್ ಯುದ್ಧದ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.






